செவ்வாய், 25 மார்ச், 2014

கணேசர்

ராதே கிருஷ்ணா 26-03-2014

கணேசர்

ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು | ಆವ ಬಗೆ ಕಾರ್ಯತತಿ ಸಿದ್ದಿಗೊಳಿಸಿ | ಮೋದದಿಂ ಸಲಿಸುವ ಮನಳದಿಷ್ಟವ | ಸಾಧು ಜನರೆಲ್ಲ ಕೇಳಿ ಸಕಲ ಸುರರಿಂಗೆ | ಮಾಧವನೇ ನೇಮಿಸಿಪ್ಪ ಈಯಧಿಕಾರವ | ಆದರದಿಂದ ಅವರವರೊಳು ನಿಂದು ಕಾರ್ಯಗಳ | ಭೇದಗೊಳಿಸದೆ ಮಾಳ್ಪ ಪುರಂದರವಿಠಲ ||೧||
* ರಚನೆ : ಪುರಂದರದಾಸರು.
- ಇದಂ ನ ಮಮ ಕೃಷ್ಣ ಸಖ
__/\__ :-) ೨೪.೦೩.೨೦೧೪




கருத்துகள் இல்லை:

கருத்துரையிடுக